30 APRIL 2024

ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ವಾಯು ವಿಹಾರಕ್ಕೆ ಎಂದು ತೆರಳಿದ್ದ ಜನಸಾಮಾನ್ಯರನ್ನು ಭೇಟಿಯಾಗಿ ಇಂದು ಬೆಳಿಗ್ಗೆ ಪ್ರಚಾರ ನಡೆಸಲಾಯಿತು. ಭಾರತದ ಸ್ವಾತಂತ್ರ್ಯ ಶತಮಾನೋತ್ಸವ ಆಚರಿಸುವುದರೊಳಗೆ ಭಾರತವನ್ನು ವಿಶ್ವಗುರುವನ್ನಾಗಿಸುವುದು ಮೋದಿಯವರ ಸಂಕಲ್ಪ. ಈ ಸಂಕಲ್ಪದಡೆಗೆ ವೇಗವಾಗಿ ದಿಟ್ಟ ಹೆಜ್ಜೆಗಳನ್ನು ಇಡುತ್ತಿರುವುದಕ್ಕೆ ಸಾಕ್ಷಿ ಕಳೆದ ಹತ್ತು ವರ್ಷದ ಆಡಳಿತ. ನಾವೆಲ್ಲರೂ ಸೇರಿ ಭಾರತವನ್ನು ವಿಶ್ವಗುರುವನ್ನಾಗಿಸೋಣ ಈ ಕಾರ್ಯದ ಸಾರಥ್ಯವನ್ನು ಪ್ರಧಾನಿ ಶ್ರೀ Narendra Modi ಅವರ ಕೈಗೆ ನೀಡೋಣವೆಂದು, ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸೋಣವೆಂದು ಸಂಕಲ್ಪ ಮಾಡಿದೆವು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ Mahesh Tenginkai , ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ವೀರಣ್ಣ ಸವಡಿ, ಶ್ರೀ ಸಂತೋಷ ಚೌಹಾನ್, ಶ್ರೀಮತಿ ರೂಪಾ.ಡಿ.ಶೆಟ್ಟಿ, ಶ್ರೀ ಚನ್ನು ಹೊಸಮನಿ, ಶ್ರೀ ಸಿದ್ದು ಮೊಗಳಿಶೆಟ್ಟರ್, ಶ್ರೀ ಶಿವಯ್ಯ ಹಿರೇಮಠ, ಶ್ರೀ ಈಶ್ವರ್ ಗೌಡ ಪಾಟೀಲ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: