26 APRIL 2024

ಭಾರತ ವಿಶ್ವಗುರುವಾಗಬೇಕೆಂಬುದು ನಮ್ಮೆಲ್ಲರ ಕನಸು. ಅದರೊಂದಿಗೆ ನಾವೂ ಅಭಿವೃದ್ಧಿ ಆಗಬೇಕು ಎಂಬುದು ಪ್ರಧಾನಮಂತ್ರಿ ಶ್ರೀ Narendra Modi ಅವರ ಆಶಯ ಮತ್ತು ಧ್ಯೇಯ. ಈ ಧ್ಯೇಯಕ್ಕೆ ನಾವೆಲ್ಲರೂ ಶ್ರಮಿಸೋಣ. ಬಿಜೆಪಿಗೆ ನಮ್ಮ ಮತ ನೀಡೋಣ. ಮೋದಿಯವರನ್ನು ಮತ್ತೆ ಪ್ರಧಾನಿಯಾಗಿಸೋಣ ಎಂದು ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಮೊರಬದಲ್ಲಿ ನಡೆದ ಪ್ರಚಾರಾರ್ಥ ಸಭೆಯಲ್ಲಿ ಮತ ಯಾಚಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ Basanagouda Patil Yatnal , ಮಾಜಿ ಸಚಿವರಾದ ಶ್ರೀ Shankar Patil Munenakoppa , ವಿಧಾನ ಪರಿಷತ್ ಸದಸ್ಯರಾದ ಶ್ರೀ S V Sankanur , ಶ್ರೀ ಅಡಿಗಪ್ಪ ಮಾನ್ವಿ, ಶ್ರೀ ಷಣ್ಮುಖ ಗುರಿಕಾರ, ಶ್ರೀ ಶರಣಪ್ಪ ದಾನಪ್ಪಗೌಡ್, ಶ್ರೀ ಮುತ್ತಣ್ಣ ಮಾನ್ವಿ, ಶ್ರೀ ಸುರೇಶ್ ಗಾಣಿಗೇರ್, ಶ್ರೀ ಸಿದ್ದನಗೌಡ ಪಾಟೀಲ್, ಶ್ರೀ ಬೀರೈಯ್ಯ ವಿರಂತಿಮಠ್, ಶ್ರೀ ಮಂಜುನಾಥ ಕಾರೊಡ್ ಹಾಗು ಪಕ್ಷದ ಪ್ರಮುಖರು ಮುಖಂಡರು ಶಾಸಕರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: