7 APRIL 2024

ನವಲಗುಂದ ವಿಧಾನಸಭಾ ಕ್ಷೇತ್ರದ ಶಲವಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದೆನು.

ಮೋದಿಯವರು ಪ್ರಧಾನಿಯಾಗೋಕೂ ಮುನ್ನ 18000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇರಲಿಲ್ಲ. ಈಗ ಹಳ್ಳಿ ಹಳ್ಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ನನಗೆ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸಲು ಹೇಳಿದ್ದರು. ನಾನು ಕಳೆದ ಐದು ವರ್ಷದಲ್ಲಿ ಅದನ್ನು ಡಬಲ್ ಮಾಡಿದ್ದೇನೆ. ಬರುವ ಹತ್ತು ಹದಿನೈದು ವರ್ಷದಲ್ಲಿ ಭಾರತದಲ್ಲಿ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕೆಂಬುದು ಪ್ರಧಾನಮಂತ್ರಿ ಶ್ರೀ Narendra Modi ಅವರ ಸಂಕಲ್ಪ. ಇದುವರೆಗೂ ನಾವು ನೀವೆಲ್ಲಾ ನೋಡಿರೋದು ಬರೀ ಟ್ರೈಲರ್ ಅಷ್ಟೇ. ಈ ಸಂಕಲ್ಪವನ್ನು ಸಾಕಾರ ಮಾಡಲು ನಿಮ್ಮ ಆಶೀರ್ವಾದದ ಅಗತ್ಯವಿದೆ. ನೀವು ತಲೆ ತಗ್ಗಿಸುವ ಒಂದೇ ಒಂದು ಕೆಲಸವನ್ನು ಮಾಡಿಲ್ಲ, ಮಾಡೋದೂ ಇಲ್ಲ. ಈ ನನ್ನ ಮಾತಿಗೆ ನೆರೆದಿದ್ದ ಕಾರ್ಯಕರ್ತರು ಬಿಜೆಪಿಯನ್ನು ಬಹುಮತದಿಂದ ಗೆಲ್ಲಿಸಲು ಶ್ರಮಿಸುವುದಾಗಿ ತಮ್ಮ ಬೆಂಬಲ ಸೂಚಿಸಿದರು.

ಇದೇ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಸಿದ್ಧಾಂತ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಕಾಂಗ್ರೆಸ್ ಪಕ್ಷದ ಹಲವಾರು ಕಾರ್ಯಕರ್ತರು ಭಾರತೀಯ ಜನತಾ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ Shankar Patil Munenakoppa , ನರಗುಂದ ಶಾಸಕರಾದ ಶ್ರೀ C C Patil , ವಿಧಾನ ಪರಿಷತ್ ಸದಸ್ಯರಾದ ಶ್ರೀ Pradeep Shettar , ಮಂಡಲಾಧ್ಯಕ್ಷರಾದ ಶ್ರೀ ದಾನಪ್ಪಗೌಡರ, ಮಾಜಿ ಸಚಿವರಾದ ಶ್ರೀ ಕೆ.ಎನ್.ಗಡ್ಡಿ, ಶ್ರೀ ಷಣ್ಮುಖ ಗುರಿಕಾರ, ಜೆಡಿಎಸ್ ಮುಖಂಡರಾದ ಶ್ರೀ ಗಂಗಾಧರಮಠ, ಶ್ರೀ ಶಲವಡಿ, ಶ್ರೀ ವಿ ಸಿ ಪಾಟೀಲ, ಶ್ರೀ ಪ್ರಕಾಶ ಅಂಗಡಿ, ಶ್ರೀ ಸುರೇಶ ಬಣವಿ, ಶ್ರೀ ಸಿದ್ದಣ್ಣ ಕಿಟಗೇರಿ, ಶ್ರೀ ಸಿದ್ದನಗೌಡ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀ ಫಕೀರಪ್ಪ ಜಕ್ಕಣ್ಣವರ, ಶ್ರೀ ಸುರೇಶ ಗಾಣಿಗೇರ, ಶ್ರೀ ದೇವರಾಜ ದಾಡಿಬಾವಿ, ಹಾಗೂ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡನವಲಗುಂದ

Tags: