2 MAY 2024

ಇಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಿರಕೋಳ ಮತ್ತು ಅಮರಗೋಳ ಗ್ರಾಮಗಳಲ್ಲಿ ನಡೆದ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಭಾಗವಹಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆನು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಪ್ರಚಂಡ ದಿಗ್ವಿಜಯದಿಂದ ಗೆಲ್ಲಿಸಿ, Narendra Modi ಅವರನ್ನು ಈ ದೇಶದ ಪ್ರಧಾನಿಯನ್ನಾಗಿ ಆರಿಸುವುದು ಈ ದೇಶದ ಐತಿಹಾಸಿಕ ಕ್ಷಣಕ್ಕೆ ಮುನ್ನುಡಿಯಾಗಲಿದೆ. ಮೋದಿಯವರ ಮುಂದಿನ ಅವಧಿಯಲ್ಲಿ ದೇಶವಾಸಿಗಳು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಭಾರತದಲ್ಲಿ ಬಡತನ ಎಂಬ ಶಬ್ದವನ್ನು ಮೋದಿಯವರು ಅಳಿಸಿ ಹಾಕಲಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಶ್ರೀ Shankar Patil Munenakoppa , ಪ್ರಮುಖರಾದ ಶ್ರೀ ಷಣ್ಮುಖ ಗುರಿಕಾರ, ಶ್ರೀ ಬಸವನಗೌಡ ಪಾಟೀಲ್, ಶ್ರೀ ಡಿ ಎನ್ ಹಿರೇಗೌಡ್ರು, ಶ್ರೀ ಕರಂಡೆ, ಶ್ರೀ ಆರ್ ಪಿ ಮಳಗಿ, ಶ್ರೀ ಮಹಾಂತ ಗೌಡ ಮೊನಿಪಾಟೀಲ್, ಶ್ರೀ ಮಹಾಂತ ಗೌಡ ಹೊಸಗೌಡ್ರು, ಶ್ರೀ ಈರಣ್ಣ ಕುಲಕರ್ಣಿ, ಶ್ರೀ ನಾಗಪ್ಪ ಶಿಂಧೆ, ಶ್ರೀ ಗೋಪಾಲ್ ಕರಂಡೆ ಹಾಗೂ ಪಕ್ಷದ ಪ್ರಮುಖರು ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Bharatiya Janata Party (BJP)

BJP Karnataka

#PhirEkBaarModiSarkar

#AbkiBaar400Paar

#DharwadMPConstituency

#ವಿಕಸಿತಭಾರತ_ಪ್ರಗತಿಶೀಲಧಾರವಾಡ

Tags: